ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಉತ್ತಮ್ ಗೌಡ, ಎಎಸ್ಪಿ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ನೌಕರ ನಾಗರಾಜ್, ಅಸೋಸಿಯೇಷನ್ ಉಪಾಧ್ಯಕ್ಷ ದಯಾನಂದ್ ಮಾಕೋಡು, ಕಾರ್ಯದರ್ಶಿ ಅನ್ಸರ್ ಜಹೂರ್, ಕಾನೂನು ಸಲಹೆಗಾರ ಎನ್.ಆರ್.ತೇಜಸ್ವಿ, ಮಾಜಿ ಅಧ್ಯಕ್ಷ ಸಂಪತ್, ನಿರ್ದೇಶಕ ಶ್ರೀದೇವ್, ಮಮತಾ, ಹೊಲದಗದ್ದೆ ಗಿರೀಶ್ ಇದ್ದರು.