ರಾಜ್ಯಮಟ್ಟದ ಜಾನಪದ ಯುವಜನ ಮೇಳದಲ್ಲಿ ವಿವಿಧೆಡೆಯ ಕಲಾ ತಂಡಗಳು ಪಾಲ್ಗೊಂಡಿದ್ದವು. ಪತಂಜಲಿ ಚಿಕ್ಕಮಗಳೂರು ಶ್ರೀಗಂಧದಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಿ.ಆರ್.ರಘು, ಈಶ್ವರಪ್ಪ ನವುಲೆ, ಲಕ್ಷ್ಮೀದೇವಮ್ಮ, ರೇಖಾ ಹುಲಿಯಪ್ಪಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ತೇಗೂರು ಜಗದೀಶ್, ಕನ್ನಡ ಸೇನೆಯ ಪಿ.ಸಿ.ರಾಜೇಗೌಡ, ಡಾ.ಕೆ.ಸುಂದರಗೌಡ ಪಾಲ್ಗೊಂಡಿದ್ದರು.