‘ರೈತರೇ ನೆಲದೊಡೆಯರು ಮತ್ತು ಭೂ ಸಂರಕ್ಷಕರು. ಎಣ್ಣೆಗಾಗಿ, ಡೀಸೆಲ್, ಪೆಟ್ರೋಲ್, ಲೋಹ,, ಬಂಗಲೆ, ಮಹಲ್, ಮಾರ್ಬಲ್, ಗ್ರಾನೈಟ್, ರಿಯಲ್ ಎಸ್ಟೇಟ್, ಇಂತಹ ಜನ ವಿರೋಧಿ ಮಾಫಿಯಾಗಳು ಹಾಗು ಕಾಡು ಕಡಿದು ಕಾಂಕ್ರೀಟ್ ಕಾಡು ಕಟ್ಟುವ ಮರಗಳ್ಳರು ಮತ್ತು ಭೂ ಗಳ್ಳರಿಂದ ಭೂತಾಯಿ ನೊಂದು ನಲುಗಿ ಹೋಗಿದ್ದಾಳೆ.ಈ ಎಲ್ಲ ಅಪಾಯಗಳಿಂದ ಭೂಮಿಯನ್ನು ಸಂರಕ್ಷಿಸುವ ಪಣವನ್ನು ತೊಟ್ಟು ಅದರ ಮೂಲಕ ಮಣ್ಣಿನ ರಕ್ಷಣೆ ಮಾಡೋಣ’ ಎಂದು ಕರೆ ನೀಡಿದರು.