ಬೆಂಗಳೂರು ಜಿಲ್ಲಾ ಹೆಚ್ಚುವರಿ ನೊಂದಾಣಾಧಿಕಾರಿ ಎಚ್.ಸಿ. ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರಗ, ಮಾಳೇನಹಳ್ಳಿ ಬಸಪ್ಪ, ಹಿರಿಯ ಕಲಾವಿದೆ ಲಕ್ಷ್ಮಿದೇವಮ್ಮ, ಬಿ.ಪಿ. ದೇವಾನಂದ್, ಮಾರ್ಗದ ಎಂ. ವಿಶ್ವನಾಥ್, ಪಿ.ಎಂ. ಶಂಕರಪ್ಪ, ಪಿ.ಎಂ. ಪ್ರಸನ್ನ ಕುಮಾರ್, ವೈ.ಎಸ್. ರವಿಪ್ರಕಾಶ್, ಎಂ. ರಾಜಪ್ಪ, ರವಿ, ಜಯಣ್ಣ, ದೇವರಾಜ್, ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರಪ್ಪ, ವೈ.ಎನ್. ನಾಗರಾಜ್ದಾಸ್, ಪರಮೇಶ್ವ ರಪ್ಪ, ಕಿರಣ್ಪ್ರಭು, ವೀರೇಶ್ ಇದ್ದರು.