ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪಂಚದುರ್ಗಾ ಹೋಮ ನಡೆಯಿತು. ದೇವಿಗೆ ಹಂಸಾರೂಢಾ ಸರಸ್ವತಿ ಅಲಂಕಾರ ಮಾಡಲಾಗಿತ್ತು.
ಕಳಸದ ದುರ್ಗಾ ಮಂಟಪದಲ್ಲಿ ದುರ್ಗಾದೇವಿ ವಿಗ್ರಹ ಪ್ರತಿಷ್ಠಾಪನೆಗೂ ಮೊದಲು ಕಳಸೇಸ್ವರ ಸ್ವಾಮಿಗೆ ಶತರುದ್ರಾಭಿಷೇಕ, ಗಿರಿಜೆಗೆ ಸಾನ್ನಿಧ್ಯ ಕಲಾಶಾಭಿಷೇಕ ನೆರವೇರಿತು. ಗಣಹೋಮದ ನಂತರ ದುರ್ಗಾ ವಿಗ್ರಮ ಪ್ರತಿಷ್ಠಾಪನೆ, ಸಪ್ತಶತಿ ಪಾರಾಯಣ ನಡೆಯಿತು. ಭೀಮೇಶ್ವರ ಜೋಷಿ ದಂಪತಿ ಇದ್ದರು.