ಶಿವಮೊಗ್ಗ ವಲಯದ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಯವದನ ಉಪಾಧ್ಯಾಯ, ಅಧಿಕಾರಿ ಗಳಾದ ರಾಘವೇಂದ್ರ ಉಡುಪ, ಶರತ್ಕುಮಾರ್, ನಿರಂಜನ್ ಹೆಗ್ಡೆ, ಸ್ಥಳೀಯರಾದ ಹೆಬ್ಬಿಗೆ ರಾಮಚಂದ್ರ ರಾವ್, ಕಾವಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರರಾವ್, ಉಪಾಧ್ಯಕ್ಷೆ ಆರತಿ ಕೃಷ್ಣಮೂರ್ತಿ, ನಿರ್ದೇಶಕ ಶ್ರೀಧರ್ರಾವ್, ಸಿಇಒ ರೋಹಿಣಿ ಇದ್ದರು.