ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ಮೇಗುಂದಾ ಹೋಬಳಿ ಘಟಕದ ಅಧ್ಯಕ್ಷ ರಾಜೇಶ್ ಚಿಮ್ಮನಕುಡಿಗೆ, ಗುಡ್ಡೆತೋಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ್ ಜಾಳ್ಮರ, ನಟರಾಜ್ ಗುಡ್ಡೇತೋಟ, ವಿಜಯರಂಗ ಕೋಟೆತೋಟ, ವಿವೇಕಾನಂದ ಗುಡ್ಡೆತೋಟ, ಅನ್ನಪೂರ್ಣಾ ರತ್ನಾಕರ, ಆಶಾ ಪ್ರಕಾಶ್, ಡಿ.ಎನ್.ಕೇಶವಮೂರ್ತಿ, ರಂಗನಾಥ್ ಕೊಗ್ರೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟದ ಅಧ್ಯಕ್ಷ ಸುರೇಂದ್ರ, ದಿವ್ಯಾ ಪ್ರಶಾಂತ್, ಭವಾನಿ ರಘುಪತಿ ಹೆಬ್ಬಾರ್, ಬಿ.ಎಸ್.ಶ್ರೀಕಂಠ ಇದ್ದರು.