ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಾಯೋಜಕತ್ವದಲ್ಲಿ ನಾಟಕ ಆಯೋಜಿಸಲಾಗಿತ್ತು. ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ’ ನಿರ್ಮಾಪಕ ರವಿ ರೈ, ಮುಖಂಡರಾದ ಎಚ್.ಎಂ.ನಟರಾಜ್, ಕುಕ್ಕುಡಿಗೆ ರವೀಂದ್ರ, ಎಚ್.ಎಂ.ಸತೀಶ್, ಸುಜಾತ ಕೃಷ್ಣಪ್ಪ, ಪುಷ್ಪಾ ರಾಜೇಗೌಡ, ಜುಬೇದಾ, ಅನ್ನಪೂರ್ಣ ನರೇಶ್, ಜೆ.ಎಂ.ಶ್ರೀಹರ್ಷ, ‘ರಂಗ ಸಿಂಗಾರ’ ತಂಡದ ಪದಾಧಿಕಾರಿಗಳು ಇದ್ದರು.