‘ಸಂಬಾರು ಬಟ್ಟಲಿನಲ್ಲಿರುವ ಅರಿಸಿನ, ಶುಂಠಿ, ಕಾಳುಮೆಣಸು, ಓಮ, ಮೆಂತೆ, ಕೊತ್ತಂಬರಿ, ಏಲಕ್ಕಿ ಇನ್ನಿತರ ವಸ್ತುಗಳು, ಹಿತ್ತಲಿನಲ್ಲಿರುವ ವೀಳ್ಯದೆಲೆ ಸಾಂಬಾರ ಬಳ್ಳಿ, ಹರಿವೆ, ಬಸಳೆ ಹಾಗೂ ಹೂದೋಟದಲ್ಲಿರುವ ಗುಲಾಬಿ, ದಾಸವಾಳ, ಮಂದಾರ, ಪಾರಿಜಾತ ಮುಂತಾದವುಗಳಿಂದ, ಜತೆಗೆ ನಾವು ಪ್ರತಿನಿತ್ಯ ಅನುಸರಿಸುವ ನಮ್ಮ ನಿತ್ಯಕರ್ಮಗಳಿಂದ ಆಹಾರ– ವಿಹಾರಗಳಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು’ ಎಂದರು.