ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಜಾನಪದ ಪರಿಷತ್ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಲ್.ಎಂ.ಪ್ರಕಾಶ್ ಕೌರಿ, ಉಪಾಧ್ಯಕ್ಷರಾದ ಕಿರುನಾರ್ವೆ ಚಂದ್ರಶೇಖರ್, ಎಸ್.ಸಿ. ಪ್ರದೀಪ್, ಗೌರವ ಸಲಹೆಗಾರ ಎಚ್.ಎಂ.ರವಿಕಾಂತ್, ಪ್ರಧಾನ ಕಾರ್ಯದರ್ಶಿ ಗಳಾದ ಜಿನೇಶ್ ಇರ್ವತ್ತೂರ್, ಅಶೋಕ್ ನಾರ್ವೆ, ಸಂಘಟನಾ ಕಾರ್ಯದರ್ಶಿಗಳಾದ ಗಣೇಶ್ ಬಲಗಾರು, ಮೈತ್ರಾ ಗಣೇಶ್, ಕಸಬಾ ಹೋಬಳಿ ಅಧ್ಯಕ್ಷ ಎಚ್.ಕೆ.ಪ್ರಶಾಂತ್, ಸಂಚಾಲಕ ಎ.ಆರ್.ದೇವೇಂದ್ರ ಇದ್ದರು.