ಚಕ್ರಮಣಿ ಗ್ರಾಮದ ಗೋಪಾಲ ಎಂಬುವರು ಕಳೆದ ಎರಡು ದಿನದಿಂದ ಜಾನುವಾರು ವಾಪಸ್ ಮನೆಗೆ ಬಾರದಿದ್ದ ಹಿನ್ನಲೆಯಲ್ಲಿ ಮಂಗಳವಾರ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ಚಕ್ರಮಣಿ ಸಮೀಪದ ತೋಟವೊಂದರಲ್ಲಿ ಜಾನುವಾರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿರತೆಯ ಬಾಯಿಗೆ ಸಿಲುಕಿದೆ ಎಂಬುದು ತಿಳಿದುಬಂದಿದೆ.