ಸಿಸಿ21/17 ಪ್ರಕರಣದಲ್ಲಿ ಇನ್ನು ಅನೇಕ ಆರೋಪಿಗಳಿದ್ದು ಅವರು ನಾಪತ್ತೆಯಾಗಿರುವುದರಿಂದ ಬಿ.ಜಿ ಕೃಷ್ಣಮೂರ್ತಿಯ ಮೇಲೆ ಪ್ರತ್ಯೇಕ ದೋಷಾರೋಪಣಾ ಪಟ್ಟಿಯನ್ನು ಕೂಡಲೇ ಸಲ್ಲಿಸಲು ಪೊಲೀಸರಿಗೆ ನ್ಯಾಯಾಧೀಶರು ಆದೇಶಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಣಾಕ್ಷಿ, ಬಿ.ಜಿ ಕೃಷ್ಣಮೂರ್ತಿ ಪರ ವಕೀಲ ನಟಶೇಖರ್ ವಾದ, ಪ್ರತಿವಾದ ಮಂಡಿಸಿದರು.