‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬಗ್ಗೆ ತಿಳಿದವರು ದುರುದ್ದೇಶಪೂರ್ವಕವಾಗಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅಮಾಯಕರು ಅರಿವಿಲ್ಲದೆ ತಪ್ಪು ಅಭಿಪ್ರಾಯಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ, ಜಾಗೃತಿ ಸಭೆಗಳನ್ನು ಆಯೋಜಿಸಿ ವಾಸ್ತವಿಕ ಸಂಗತಿ ತಿಳಿಸುವ ಕೆಲಸ ಮಾಡಲಾಗುತ್ತಿದೆ. ರಾಜನಾಥ್ ಸಿಂಗ್, ಅಮಿತ್ ಶಾ ಮೊದಲಾದ ಕೇಂದ್ರ ಸಚಿವರು, ಮುಖಂಡರು ಸಭೆಗಳಲ್ಲಿ ಪಾಲ್ಗೊಂಡು ಸತ್ಯಸಂಗತಿ ತಿಳಿಸುತ್ತಿದ್ದಾರೆ’ ಎಂದರು.