ಕತಾರ್ನ ಅಸೋಸಿಯೇಟ್ ಟೆಕ್ನಿಕಲ್ ಸರ್ವಿಸಸ್ನ ಆಡಳಿತ ನಿರ್ದೇಶಕ ಮೂಡಂಬೈಲು ರವಿ ಶೆಟ್ಟಿ, ಜಗದೀಶ್ ಮರೋಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಎ.ಬಂಗೇರ, ಗೌರವಾಧ್ಯಕ್ಷ ರವೀಂದ್ರ ಮಾರುತಿ ನಿಕಮ್, ಕಾರ್ಯಾಧ್ಯಕ್ಷ ಜಗದೀಶ್ ಕೆ.ಗರೋಡಿ, ಕ್ಷೇತ್ರದ ಮೊಕ್ತೇಸರ ವಿವೇಕಾನಂದ ನೀಗ್ಲೆ, ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಚಂದ್ರಶೇಖರ ಹೆಗಡೆ ಉಪಸ್ಥಿತರಿದ್ದರು.