ಸಂಘದ ಅಧ್ಯಕ್ಷ ಎಚ್.ಆರ್.ಸಂದೇಶ ಮಾತನಾಡಿ, ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಸತತವಾಗಿ ಮೂರು ವರ್ಷಗಳಿಂದ ಷೇರು ಡಿವಿಡೆಂಡ್ ದೇಣಿಗೆಯಾಗಿ ನೀಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ಎಚ್.ಕೆ. ಪಾಯಣ್ಣ, ನಿರ್ದೇಶಕರಾದ ಎಚ್.ಎಸ್. ಕವೀಶ್, ಎಚ್.ಪಿ. ನಾರಾಯಣಗೌಡ, ಡಿ.ಆರ್. ದಿಲೀಪ್ ಕುಮಾರ್, ಎಚ್.ಎ. ನಾರಾಯಣ, ಡಿ.ಎಂ. ವಿನೋದ, ಡಿ.ಎಸ್. ರೇಖಾ ಈರೇಗೌಡ, ಕೆ.ಆರ್. ಪರಮೇಶ್, ಡಿ.ಎನ್. ನಟೇಶ್, ಚೆನ್ನಪ್ಪ, ಕೆ.ಆರ್.ರಘು ಇದ್ದರು.