ಜೇಸಿಐ ಅಧ್ಯಕ್ಷೆ ವಿದ್ಯಾರಾಜು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಕ (ಎಸಿಎಫ್) ರಾಜೇಶ್ ನಾಯಕ್, ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ ದಿವಾಕರ್, ಸಾರಗೋಡು ಜಂಗಲ್ ಹೋಂ ಸ್ಟೇ ಮಾಲೀಕ ನಾರಾಯಣ ಗೌಡ ಬೀಡಿಕೆ, ಜೇಸಿಐ ಕಾರ್ಯದರ್ಶಿ ಸುಪ್ರಿತ್, ಮಹಿಳಾ ಅಧ್ಯಕ್ಷೆ ಕೃತಿ ಪ್ರದೀಪ್, ಸಂಧ್ಯಾ ಪ್ರದೀಪ್, ರಮ್ಯಾ ಸಂದೇಶ್ ಇದ್ದರು.