ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್, ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಸುಧೀರ್, ಪಿ.ಜಿ ಅನುಕುಮಾರ್, ಮನೋಜ್, ಆಶಾಮೋಹನ್, ಸಂದರ್ಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ ಸುರೇಂದ್ರ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಝಾಕೀರ್ ಹುಸೇನ್, ಕಸಾಪ ಅಧ್ಯಕ್ಷ ಶಾಂತಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್ ಉದಯಶಂಕರ್, ಪ್ರಸನ್ನಗೌಡಹಳ್ಳಿ, ಟಿ. ಹರೀಶ್, ಅಯೂಬ್ ಹಾಜಿ, ಜಕರಿಯಾ ಝಾಕೀರ್, ಹೆಸಗಲ್ ಗಿರೀಶ್ ಇದ್ದರು.