ಯಾರೂ ಬೇಕಾದರೂ ಸೇರಬಹುದು: ‘ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ (ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು) ತಲಾ 36 ಜನರ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ. ನಮಗೆ 144 ಜನರು ಬೇಕು. ಜನರ ಸೇವೆ
ಮಾಡಲು ಆಸಕ್ತಿ ಇರುವವರು ಯಾರೂ ಬೇಕಾದರೂ ಸೇರಬಹುದು. ಇಲ್ಲಿ ವೇತನ ಇರುವುದಿಲ್ಲ’ಎಂದು ಅವರು ಸ್ಪಷ್ಟಪಡಿಸಿದರು.