ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಮುಚ್ಚುವ ಶಾಲೆಗೆ ಕಾಯಕಲ್ಪ ಕಲ್ಪಿಸಿದ ಶಿಕ್ಷಕಿ: ಮಾದರಿ ಕಾರ್ಯಕ್ಕೆ ಮೆಚ್ಚುಗೆ

ನವೀಕೃತ ಕಟ್ಟಡದ ಉದ್ಘಾಟನೆ 16ರಂದು
Published : 15 ಜೂನ್ 2025, 7:02 IST
Last Updated : 15 ಜೂನ್ 2025, 7:02 IST
ಫಾಲೋ ಮಾಡಿ
Comments
ನರಸಿಂಹರಾಜಪುರ ತಾಲ್ಲೂಕು ಗುಳ್ಳದಮನೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ
ನರಸಿಂಹರಾಜಪುರ ತಾಲ್ಲೂಕು ಗುಳ್ಳದಮನೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಿರಿಯ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಸಹಕಾರ ಪಡೆದು ಎಲ್ಲರೊಂದಿಗೆ ಪ್ರತಿ ಮನೆ ಮನೆಗೆ ಭೇಟಿ ಮಾಡಿ ಮನವೊಲಿಸಿ ಮಕ್ಕಳನ್ನು ಕರೆದುಕೊಂಡು ಬರಲಾಗಿದೆ.
– ಶಿಲ್ಪಕುಮಾರಿ ಮುಖ್ಯ ಶಿಕ್ಷಕಿ ಗುಳ್ಳದಮನೆ ಸರ್ಕಾರಿ ಶಾಲೆ
ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಶಿಕ್ಷಕಿ ಶಿಲ್ಪಕುಮಾರಿಯ ಪ್ರಯತ್ನದಿಂದ ಶಾಲೆ ಹೊಸರೂಪ ಪಡೆದಿದ್ದು ಉತ್ತಮ ಶಿಕ್ಷಣ ಲಭಿಸಿದೆ. ಶಾಲೆ ಉಳಿದಿರುವುದರಿಂದ ನಮ್ಮ ತಂದೆ ಶಾಲೆಗೆ ಜಾಗ ದಾನ ನೀಡಿದ್ದು ಸಾರ್ಥಕವಾಗಿದೆ.
– ಜಿ.ಎಂ.ಪ್ರಕಾಶ್ ನಿರ್ದೇಶಕ ಹಿರಿಯ ವಿದ್ಯಾರ್ಥಿ ಸಂಘ
ನರಸಿಂಹರಾಜಪುರ ತಾಲ್ಲೂಕು ಗುಳ್ಳದ ಮನೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ
ನರಸಿಂಹರಾಜಪುರ ತಾಲ್ಲೂಕು ಗುಳ್ಳದ ಮನೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ
ನಾವು ಓದಿದ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದು ಬೇಸರವಾಗಿತ್ತು. ಹಿರಿಯ ವಿದ್ಯಾರ್ಥಿಗಳು ಗ್ರಾಮಸ್ಥರ ಸಹಕಾರದಿಂದ ಶಾಲೆ ಉಳಿಸಿದ್ದೇವೆ.
– ಎಸ್.ಎಸ್.ಸಂತೋಷ್ ಕುಮಾರ್ ಅಧ್ಯಕ್ಷ ಹಿರಿಯ ವಿದ್ಯಾರ್ಥಿ ಸಂಘ
3 ವರ್ಷದಿಂದ ಶಾಲೆಯಲ್ಲಿ ಶಿಕ್ಷಣ ದೊರೆಯದೆ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿತ್ತು. ಪ್ರಸ್ತುತ ಶಿಕ್ಷಕರು ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ.
– ವಿಜು ಎಸ್.ಡಿ.ಎಂ.ಸಿ ಅಧ್ಯಕ್ಷ ಗುಳ್ಳದಮನೆ ಸರ್ಕಾರಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT