ದಯಾಕರ್ ನಾ.ಸುವರ್ಣ, ಪ್ರಕಾಶ್ ಆಚಾರ್ಯ ಹಾಗೂ ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಪುತ್ತೂರಿನ ಸಮೃದ್ಧಿ ಮ್ಯೂಸಿಕಲ್ಸ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಸಮಿತಿಯ ಖಜಾಂಚಿ ಭಾಸ್ಕರ್ ವೆನಿಲ್ಲಾ, ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಪ್ರಭಾಕರ್ ಪ್ರಣಸ್ವಿ, ಬಿ.ಚನ್ನಕೇಶವ್, ಡಿ.ಎನ್.ಸುಧಾಕರ್, ಬಿ.ಕೆ.ನಾಗರಾಜ್, ಮಂಜು ಹೊಳೆಬಾಗಿಲು, ಚೈತನ್ಯ ವೆಂಕಿ, ಶಿವರಾಮಶೆಟ್ಟಿ, ಗಿರೀಶ್, ಈಶ್ವರ್ ಇಟ್ಟಿಗೆ, ನಾರಾಯಣಶೆಟ್ಟಿ, ಚಂದ್ರಣ್ಣ, ಶ್ರೀಕಾಂತ್ ಇದ್ದರು.