ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಶ್, ಎಇಇ ಅರುಣ್ ಭಟ್, ಎಇಇ ಮಾರ್ತಾಂಡಪ್ಪ ಆರ್.ಕರಿಯಪ್ಪನವರ್, ಲೆಕ್ಕಾಧಿಕಾರಿ ರಮೇಶ್, ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ಸುಧೀರ್ ಪಟೇಲ್, ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಕೆ.ನಾಗರಾಜ್, ಕೊಪ್ಪದ ಸಹಾಯಕ ಎಂಜಿನಿಯರ್ ಶಶಿಕಾಂತ್ ರಾಥೋಡ್, ಜಯಪುರ ಸಹಾಯಕ ಎಂಜಿನಿಯರ್ ಪ್ರಶಾಂತ್ ಕುಮಾರ್, ಹರಿಹರಪುರದ ಕಿರಿಯ ಎಂಜಿನಿಯರ್ ಟಿ.ಸೋಮಶೇಖರ್, ಮುಖಂಡ ಫ್ರಾನ್ಸಿಸ್ ಕಾರ್ಡೋಜ, ರಶೀದ್, ವಿಜಯಕುಮಾರ್, ಮೈತ್ರಿ ಇದ್ದರು.