ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬಿ.ಜಿ. ಸೋಮಶೇಖರಪ್ಪ, ಜಿ. ವೀರೇಶ್, ಏಕಾಂತರಾಮು, ಎಂ.ಸಿ. ಬಸವರಾಜ್, ಗುರುಶಾಂತಪ್ಪ, ನಿರಂಜನ್, ಸತೀಶ್ ಮಹಡಿಮನೆ, ಸಿ.ಇ.ಚೇತನ್, ಜಿ.ಬಿ.ಪವನ್, ರೇಣುಕಾರಾಧ್ಯ, ಚಂದ್ರಮೌಳಿ, ಗೀತಾನಾಗೇಶ್, ಈಶ್ವರಪ್ಪ ಕೋಟೆ, ನಿಶಾಂತ್, ಮಮತಾ ಇದ್ದರು.