ಚಿಕ್ಕಮಗಳೂರು -ಬಾಳೆಹೊನ್ನೂರು ರಸ್ತೆಯ ಕಡಬಗೆರೆಯಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಲಾಯಿತು. ಇದರಿಂದಾಗಿ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಜರಂಗದಳದ ಹೋಬಳಿ ಸಂಚಾಲಕ ಸಂತೋಷ್ ಬಾಳೆಗದ್ದೆ,
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅನುದಿನ್, ಕಾರ್ಯದರ್ಶಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಘು ಉಜ್ಜಿನಿ, ಬೆಳೆಸೆ ನಾಗೇಶ್, ಪ್ರಸಾದ್ ಹೆಗ್ಡೆ, ನಾರಾಯಣಗೌಡ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರವೀಣ್, ಮಾಗಲು ಯೋಗಾನಂದ್, ಹುಣಸೇಹಳ್ಳಿ ಮದನ್, ಸಾರಂಗ ಇದ್ದರು.
ಶಾಸಕ ಟಿ.ಡಿ.ರಾಜೇಗೌಡರು ದತ್ತಮಾಲಾಧಾರಿಗಳನ್ನು ಅವಾಚ್ಯವಾಗಿ ನಿಂದನೆ ಮಾಡಿ ಹಿಂದೂಗಳ ಭಾವನೆಯನ್ನು ಕೆಣಕಿದ್ದಾರೆ ಎಂಬ 49 ಸೆಕೆಂಡ್ನ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.