ಪುರಸಭೆಯ ಮಾಜಿ ಅಧ್ಯಕ್ಷ ವರ್ಮ ಪ್ರಕಾಶ್, ಟಿ.ಎಸ್.ಧರ್ಮರಾಜ್, ಗೋಪಿಕುಮಾರ್, ದೋರನಾಳ ಪರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಧ್ರುವಕುಮಾರ್, ಪುರಸಭೆಯ ಉಪಾಧ್ಯಕ್ಷೆ ರಿಹಾನ ಫರ್ವೀನ್, ಪುರಸಭೆಯ ಸದಸ್ಯರಾದ ಪವಿತ್ರ, ಲೋಕೇಶ್, ಪರಮೇಶ್, ಹಳಿಯೂರು ಕುಮಾರ್, ಆರುಂಧುತಿ ಹೆಗಡೆ, ಗಿರಿಜಾ ವರ್ಮಪ್ರಕಾಶ, ಯಶೋದಮ್ಮ, ರೋಟರಿ ಸದಸ್ಯೆ ವಾಣಿಶ್ರೀ, ಸರ್ಪರಾಜ್, ಬಿಜೆಪಿ ಯುವ ಮುಖಂಡರಾದ ಸಂಕೇತ, ದೋರನಾಳು ಶಿವು, ಶ್ರೇಯಸ್, ಜಯಕರ್ನಾಟಕ ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವೀನ್ ಪೆನ್ನಯ್ಯ ಇಮ್ರಾನ್ ಅಹಮದ್ ಬೇಗ್, ಕೆಪಿಸಿಸಿ ಸದಸ್ಯ ವಿಶ್ವನಾಥ, ಮಿಲ್ಟ್ರಿ ಶ್ರೀನಿವಾಸ್ ಇದ್ದರು.