<p><strong>ಚಿಕ್ಕಮಗಳೂರು</strong>: ಮಲೆನಾಡಿನಲ್ಲಿ ನಾಲ್ಕೈದು ದಿನ ಅಬ್ಬರಿಸಿದ್ದ ಮಳೆ ಶುಕ್ರವಾರ ಕೊಂಚ ಕಡಿಮೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಮುಂದುವರಿದಿದ್ದು, ವಾಹನ ಚಾಲನೆಗೆ ಸವಾರರು ಶುಕ್ರವಾರವೂ ತೊಂದರೆ ಅನುಭವಿಸಿದರು.</p>.<p>ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಬಿಡುವಿನ ನೀಡಿ ಆಗಾಗ ಮಳೆ ಸುರಿಯಿತು. ಮಳೆಯ ನಡುವೆ ಮಂಜು ಆವರಿಸಿತ್ತು. ಉಳಿದೆಡೆ ಬಿಡುವಿನ ನಡುವೆ ಆಗೊಮ್ಮೆ ಈಗೊಮ್ಮೆ ಮಳೆಯ ಸಿಂಚನವಾಯಿತು.</p>.<p>ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿತ್ತು. ಬಿಡುವು ನೀಡಿ ಸೂರ್ಯನ ದರ್ಶನವಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕು ಪಡೆಯಲಿದೆ. ಕಾಫಿತೋಟದ ಕೆಲಸಗಳು ಆರಂಭವಾಗಲಿವೆ ಎಂದು ಬೆಳೆಗಾರರು ಹೇಳುತ್ತಾರೆ.</p>.<p class="Briefhead">ಮಳೆ ವಿವರ(ಸೆಂಟಿ ಮೀಟರ್ಗಳಲ್ಲಿ ಗುರುವಾರ ಬೆಳಿಗ್ಗೆ 8.30ರಿಂದ ಶುಕ್ರವಾರ ಬೆಳಿಗ್ಗೆ 8.30ರ ತನಕ)</p>.<p class="Subhead">ತಾಲ್ಲೂಕು; ವಾಡಿಕೆ ಮಳೆ; ಸುರಿದ ಮಳೆ</p>.<p>ಚಿಕ್ಕಮಗಳೂರು; 0.2; 0.8</p>.<p>ಕಡೂರು; 0.2; 0.1</p>.<p>ಕೊಪ್ಪ; 2.5; 5.5</p>.<p>ಮೂಡಿಗೆರೆ; 2.7; 3.2</p>.<p>ಎನ್.ಆರ್.ಪುರ; 1.4; 1.6</p>.<p>ಶೃಂಗೇರಿ; 4.0; 6.4</p>.<p>ತರೀಕೆರೆ; 0.5; 0.5</p>.<p>ಅಜ್ಜಂಪುರ; 0.2; 0.1</p>.<p>ಕಳಸ; 3.0; 5.8</p>.<p>ಜಿಲ್ಲೆಯ ಸರಾಸರಿ; 1.5; 1.9</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಮಲೆನಾಡಿನಲ್ಲಿ ನಾಲ್ಕೈದು ದಿನ ಅಬ್ಬರಿಸಿದ್ದ ಮಳೆ ಶುಕ್ರವಾರ ಕೊಂಚ ಕಡಿಮೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಮುಂದುವರಿದಿದ್ದು, ವಾಹನ ಚಾಲನೆಗೆ ಸವಾರರು ಶುಕ್ರವಾರವೂ ತೊಂದರೆ ಅನುಭವಿಸಿದರು.</p>.<p>ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಬಿಡುವಿನ ನೀಡಿ ಆಗಾಗ ಮಳೆ ಸುರಿಯಿತು. ಮಳೆಯ ನಡುವೆ ಮಂಜು ಆವರಿಸಿತ್ತು. ಉಳಿದೆಡೆ ಬಿಡುವಿನ ನಡುವೆ ಆಗೊಮ್ಮೆ ಈಗೊಮ್ಮೆ ಮಳೆಯ ಸಿಂಚನವಾಯಿತು.</p>.<p>ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿತ್ತು. ಬಿಡುವು ನೀಡಿ ಸೂರ್ಯನ ದರ್ಶನವಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕು ಪಡೆಯಲಿದೆ. ಕಾಫಿತೋಟದ ಕೆಲಸಗಳು ಆರಂಭವಾಗಲಿವೆ ಎಂದು ಬೆಳೆಗಾರರು ಹೇಳುತ್ತಾರೆ.</p>.<p class="Briefhead">ಮಳೆ ವಿವರ(ಸೆಂಟಿ ಮೀಟರ್ಗಳಲ್ಲಿ ಗುರುವಾರ ಬೆಳಿಗ್ಗೆ 8.30ರಿಂದ ಶುಕ್ರವಾರ ಬೆಳಿಗ್ಗೆ 8.30ರ ತನಕ)</p>.<p class="Subhead">ತಾಲ್ಲೂಕು; ವಾಡಿಕೆ ಮಳೆ; ಸುರಿದ ಮಳೆ</p>.<p>ಚಿಕ್ಕಮಗಳೂರು; 0.2; 0.8</p>.<p>ಕಡೂರು; 0.2; 0.1</p>.<p>ಕೊಪ್ಪ; 2.5; 5.5</p>.<p>ಮೂಡಿಗೆರೆ; 2.7; 3.2</p>.<p>ಎನ್.ಆರ್.ಪುರ; 1.4; 1.6</p>.<p>ಶೃಂಗೇರಿ; 4.0; 6.4</p>.<p>ತರೀಕೆರೆ; 0.5; 0.5</p>.<p>ಅಜ್ಜಂಪುರ; 0.2; 0.1</p>.<p>ಕಳಸ; 3.0; 5.8</p>.<p>ಜಿಲ್ಲೆಯ ಸರಾಸರಿ; 1.5; 1.9</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>