ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನೆ, ಸೇತುವೆ, ರಸ್ತೆ, ಶಾಲಾ ಕಾಲೇಜು ಕಟ್ಟಡ, ತೋಟ, ಗದ್ದೆಗಳಿಗೆ ಹಾನಿಯಾದ ಕುರಿತು ಸಮಗ್ರ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ತಹಶೀಲ್ದಾರ್ ಕಂದಾಯ ನಿರೀಕ್ಷಕರು ಕಡ್ಡಾಯವಾಗಿ ಕರ್ತವ್ಯದ ಸ್ಥಳದಲ್ಲಿದ್ದು ಜನರ ನೋವಿಗೆ ಸ್ಪಂದಸುವಂತೆ ಸೂಚಿಸಲಾಗಿದೆ.