ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆಯವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ವಲಯಾರಣ್ಯಧಿಕಾರಿ ಅನಿಲ್ ಡಿಸೋಜಾ, ಸ್ಥಳೀಯ ಮುಖಂಡರಾದ ಕೆ.ಎಂ.ಶ್ರೀನಿವಾಸ್, ನವೀನ್, ಕೆ.ಆರ್.ವೆಂಕಟೇಶ್, ಪುಟ್ಟಪ್ಪಹೆಗ್ಡೆ, ರಾಜ್ಕುಮಾರ್ ಹೆಗ್ಡೆ, ಕೆ.ಎಸ್.ರಮೇಶ್, ಚೇತನ್ ಹೆಗ್ಡೆ, ಬೇಗಾನೆ ಅಶೋಕ್ ಇದ್ದರು.