ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನವರಿಗೆ ಇಷ್ಟು ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೆ 10 ವರ್ಷ ಮೊದಲೇ ಹೀಗೆ ಹೇಳುತ್ತಿದೆ. ಯಡಿಯೂರಪ್ಪ ಅವರನ್ನು ‘ರಾಜಾಹುಲಿ’, ಸಿದ್ದರಾಮಯ್ಯ ಅವರನ್ನು ‘ಹುಲಿಯಾ’ ಎಂದು ಕರೆದರು. ಹಾಗೆಯೇ, ಇದನ್ನು ಬಿರುದು ಎಂದು ಭಾವಿಸಿಕೊಳ್ಳಬಹುದಿತ್ತು’ ಎಂದು ಪ್ರತಿಪಾದಿಸಿದರು.