ನಗರ ಉಂಡೇದಾಸರಹಳ್ಳಿಯ ಸೇಂಟ್ ಮೇರಿ ಶಾಲೆಯ ಎಸ್.ತೇಜಶ್ರೀ, ಗಣ್ಯ.ವಿ.ಕಾರಭಾರಿ, ಜ್ಯೋತಿನಗರದ ಸೇಂಟ್ ಜೋಸೆಫ್ ಶಾಲೆಯ ಎಚ್.ಎಂ.ಹರ್ಷಿತಾ, ತಾಲ್ಲೂಕಿನ ಕಡಬಗೆರೆಯ ಜ್ಯೋತಿರ್ವಿಕಾಸ್ ಆಂಗ್ಲ ಮಾಧ್ಯಮ ಶಾಲೆಯ ಎನ್.ಆರ್.ರಂಜಿತಾ, ಕಳಸ ತಾಲ್ಲೂಕಿನ ಶ್ರೀಜಗದೀಶ್ವರ ಆಂಗ್ಲ ಮಾಧ್ಯಮ ಶಾಲೆಯ ಕೆ.ವಿ.ಆದ್ಯಾ, ಡಿ.ಎ.ಪವನ್ ಶೆಣೈ ಹಾಗೂ ಕೊಪ್ಪ ತಾಲ್ಲೂಕಿನ ಹುಲುಮಕ್ಕಿಯ ಶ್ರೀವೆಂಕಟೇಶ್ವರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಪಿ.ಮಾನ್ಯಶ್ರೀ ಸಾಧನೆ ಮರೆದು ಶಾಲೆಗೆ ಕೀರ್ತಿ ತಂದಿದ್ದಾರೆ.