ರಸ್ತೆ ಕುಸಿದು ಅಡಿಕೆ ತೋಟಕ್ಕೆ ಬಿದ್ದ ಮಣ್ಣು: ತಾಲ್ಲೂಕಿನ ಹರಾವರಿ ಗ್ರಾಮದ ತಟ್ಟೆಸರದಿಂದ ಹೊಸಗದ್ದೆ ಹೋಗುವ ರಸ್ತೆ ಕುಸಿದು ರಾಜೇಶ, ಅನಿಲ, ನಾಗರಾಜ್, ಸುಧೀರ್ ಎಂಬುವರು ಅಡಿಕೆ ತೋಟಕ್ಕೆ ಧರೆಕುಸಿದಿದೆ. ಸ್ಥಳಕ್ಕೆ ಕಾನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.