ಚಿಕ್ಕಮಗಳೂರು ಘಟಕದ ಜಿ.ಸಿ.ಜಯಸೋಮನಾಥ್, ಕಡೂರು ಘಟಕದ ಎನ್.ಸಿ.ಗುರುಮೂರ್ತಿ, ಮೂಡಿಗೆರೆ ಘಟಕದ ಕೆ.ಟಿ.ದೇವಪ್ಪ ತರೀಕೆರೆಯ ದಾದಾಪೀರ್, ಶ್ರೀಧರ್, ಕೊಪ್ಪದ ಎಚ್.ಕೆ.ಸುರೇಶ್, ಅಜ್ಜಂಪುರದ ವಿಜಯಕುಮಾರಿ, ಎನ್.ಆರ್.ಪುರದ ಅಜಯ್, ಶಿಕ್ಷಣಾಧಿಕಾರಿ ಕಚೇರಿಯ ಮೋಹನರಾಜ್, ಹಿರೇಮಠ್, ಸಹಶಿಕ್ಷಕರ ಸಂಘದ ಎಂ.ಕೆ.ವಿಜಯಕುಮಾರ್, ಮಲ್ಲಪ್ಪ, ಮಂಜುಳಾ ಮಹೇಶ್, ಭಾಗ್ಯಮಲ್ಲೇಶ್, ಸಂಪತ್ ಕುಮಾರ್ ಇದ್ದರು.