ಮಾಜಿ ಶಾಸಕ ಎಸ್ .ಎಂ.ನಾಗರಾಜು, ತಹಶೀಲ್ದಾರ್ ಪೂರ್ಣಿಮಾ, ಪುರಸಭೆ ಮುಖ್ಯಾಧಿಕಾರಿ ಮಹಂತೇಶ್, ಪತ್ರಕರ್ತ ಎನ್. ರಾಜು, ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ನಿರ್ದೇಶಕ ಗಿರೀಶ್ ಚವ್ಣಾಣ್, ಮುಖಂಡರಾದ ಧ್ರುವಕುಮಾರ್, ದೋರಾನಾಳು ಪರಮೇಶ್ , ಮಹೇಂದ್ರ, ಪುರಸಭಾ ಸದಸ್ಯರಾದ ಕುಮಾರ್, ಭೋಜರಾಜ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹಾಲವಜ್ರಪ್ಪ, ಆರ್. ದೇವಾನಂದ್, ಗರಡಿ ಕುಸ್ತಿ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಹರೀಶ್, ಬೈಟು ರಮೇಶ್, ತಾಳಿಕಟ್ಟೆ ಲೋಕೇಶ್, ರವಿಕಿಶೋರ್, ಕರಕುಚ್ಚಿ ಕುಮಾರ್, ಶ್ರೀನಿವಾಸ್ ಇದ್ದರು.