ಖಚಿತ ಮಾಹಿತಿಯ ಮೇರೆಗೆ ಚನ್ನಗಿರಿಯ ಬೀರೂರು ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರದ ಚಹಾ ಅಂಗಡಿಯಲ್ಲಿ ಇದ್ದ ಆರೋಪಿಗಳನ್ನು, ಡಿವೈಎಸ್ಪಿ ಏಗನಗೌಡರ ಮಾರ್ದರ್ಶನ ದಲ್ಲಿ ಇನ್ಸ್ಪೆಕ್ಟರ್ ಲಿಂಗರಾಜು ನೇತೃತ್ವದ ಪಿಎಸ್ಐ ಜಿ. ಕೆ. ಬಸವರಾಜು, ಸಿಬ್ಬಂದಿ ಯತೀಶ್, ಮಹೇಶ್ವರಪ್ಪ, ಬಸವರಾಜಪ್ಪ, ಶ್ರೀನಿವಾಸ್, ಕಿರಣ್ ಕುಮಾರ್, ಶಿವಾನಂದ್, ನಯಾಜ್ ತಂಡ ಆರೋಪಿಗಳನ್ನು ಬಂಧಿಸಿದೆ.