ಕಾಂಗ್ರೆಸ್ ಮುಖಂಡರಾದ ಮೋಟಮ್ಮ, ಜೆಡಿಎಸ್ ಮುಖಂಡ ಬಿ.ಬಿ ನಿಂಗಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್, ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ್, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಅಧ್ಯಕ್ಷ ಬಿ.ಎನ್ ಮುತ್ತಪ್ಪ, ಸಹಕಾರ ರತ್ನ ಪುರಸ್ಕೃತ ಹಳಸೆ ಶಿವಣ್ಣ, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಜಿ.ಕೆ ದಿವಾಕರ್, ಒ.ಜಿ ರವಿ, ಅರೆಕುಡಿಗೆ ಶಿವಣ್ಣ, ಎನ್.ಜೆ ಜಯರಾಂ, ಬಿ.ಎಲ್ ಸಂದೀಪ್, ಎಚ್.ಎಂ ರವಿ, ಎಚ್.ಜಿ ಉತ್ತಮ್ಕುಮಾರ್, ಕೆ.ಬಿ ಶಿವರಾಜ್, ಕೆ.ಬಿ ಗೋಪಾಲಗೌಡ, ಎಚ್.ಬಿ ಸರೋಜಾ ಇದ್ದರು.