‘ಗಿರೀಶ್, ಸ್ನೇಹಿತನ ಪುತ್ರಿ, ಇತರರು ಜೀಪಿನಲ್ಲಿ ಸಂತವೇರಿ ಸಮೀಪ ಸಾಗುವಾಗ ರಸ್ತೆ ಬದಿಯಲ್ಲಿದ್ದ ಕೆಲ ಯುವಕರು ಚುಡಾಯಿಸಿದರು. ಅದನ್ನು ಪ್ರಶ್ನಿಸಿದ್ದಕ್ಕೆ ಯುವಕರು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಕಂಬಿಹಳ್ಳಿ ಬಳಿ ಜೀಪ್ ಅಡ್ಡಗಟ್ಟಿ ಥಳಿಸಿದರು ಎಂದು ಜೀಪಿನಲ್ಲಿದ್ದವರು ಹೇಳಿದ್ದಾರೆ’ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.