ಮುಖಂಡರಾದ ಸಲೀಂ ಅಹಮ್ಮದ್, ಧ್ರುವ ನಾರಾಯಣ, ಡಿ. ಸುಧಾಕರ್, ಎಚ್. ಆಂಜನೇಯ, ಟಿ. ರಘುಮೂರ್ತಿ ಬಿ.ಜಿ. ಗೋವಿಂದಪ್ಪ, ಎಚ್.ಎಂ. ರೇವಣ್ಣ, ಬಿ.ಎನ್. ಚಂದ್ರಪ್ಪ, ಎಂ.ಕೆ. ತಾಜ್ ಪೀರ್, ಜಿ.ಎಸ್. ಮಂಜುನಾಥ್, ನೇರ್ಲಗುಂಟೆ ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಯೋಗೇಶ್ ಬಾಬು, ಅಬ್ದುಲ್ ಜಬ್ಬರ್ ಸಾಬ್, ಜಯಮ್ಮ ಬಾಲರಾಜ್, ಹಾಲೇಶ್ ಕುಮಾರ್, ಗೀತಾನಂದಿನಿ ಗೌಡ, ಬಸವರಾಜ್, ಖಾದಿರಮೇಶ್, ಈರಲಿಂಗೇಗೌಡ ಇದ್ದರು.