ಗೋನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕವಿತಾ ಶಶಿಧರ್, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಜೆಎಂಐಟಿ ಪ್ರಾಂಶುಪಾಲ ಡಾ.ಬಿ.ಸಿ. ಶಾಂತಪ್ಪ, ಪಿಡಿಒ ಯರ್ರಿಸ್ವಾಮಿ, ಜೈವಿಕ ಇಂಧನ ಮುಖ್ಯ ಸಂಯೋಜಕ ಡಾ.ಪಿ.ಬಿ. ಭರತ್, ಎಚ್.ಸಿ. ನಿರಂಜನಮೂರ್ತಿ, ಎಚ್.ಶೇಷಪ್ಪ ಇದ್ದರು.