ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡಬಹುದು. ವಲಸೆ ಕಾರ್ಮಿಕರಿಂದ ಸಹ ಸೋಂಕು ಹರಡುವ ಭೀತಿಯನ್ನು ಕೆಲವೆಡೆ ಹೊರ ಹಾಕಿರುವ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ಗಳಲ್ಲಿ ತಸಾಸಣೆ ನಡೆಸಲಾಗುತ್ತಿದೆ. ನಂತರ ದೂರು ಹೆಚ್ಚಾದ ಕಾರಣ 14 ದಿನ ನಿಗಾ ವ್ಯವಸ್ಥೆ, ಊಟ-ವಸತಿ ಕಲ್ಪಿಸಿ ನಂತರಕಳಿಸಲಾಗುವುದು ಎಂಬ ನಿರ್ಧಾರವನ್ನು ಜಿಲ್ಲಾಡಳಿತ ಘೋಷಣೆ ಮಾಡಿದವು. ಆದರೆ ತಾಲ್ಲೂಕಿನ ಚೆಕ್ಪೋಸ್ಟ್ಗಳಲ್ಲಿತಪಾಸಣೆ ಮಾಡಿ ಕಳಿಕೊಡಲಾಗುತ್ತಿದೆ ಅಷ್ಟೇ ಎಂಬ ಮಾಹಿತಿ ಸಿಕ್ಕಿದೆ.