ಶನಿವಾರ, 13 ಜೂನ್ 2026
×
ADVERTISEMENT

40 ದಿನ ಸಾವು– ಬದುಕಿನ ನಡುವೆ ಹೋರಾಟ: ಕಡೆಗೂ ಉಸಿರು ಚೆಲ್ಲಿದ ಡಿ.ಸುಧಾಕರ್‌

Published : 11 ಮೇ 2026, 0:33 IST
Last Updated : 11 ಮೇ 2026, 5:17 IST
ADVERTISEMENT
ಫಾಲೋ ಮಾಡಿ
Comments
ಹಿರಿಯೂರು ತಾಲ್ಲೂಕಿನಲ್ಲಿ ಕಣ್ಣೀರು
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರ ಮಧ್ಯಾಹ್ನ 2.25ಕ್ಕೆ ನಗರದ ನೆಹರೂ ಮೈದಾನಕ್ಕೆ ಆಗಮಿಸಿದಾಗ ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಅಶ್ರುತರ್ಪಣ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT