ಚಿತ್ರದುರ್ಗ ನಗರಸಭೆ: ದಂಪತಿಗಳಿಗೆ ಜಯ

ಚಿತ್ರದುರ್ಗ: ನಗರಸಭೆಗೆ ನಡೆದ ಚುನಾವಣೆಯಲ್ಲಿ ಪತಿ–ಪತ್ನಿ ಎರಡು ಜೋಡಿ ಅಯ್ಕೆಯಾಗಿದ್ದಾರೆ.
ದಂಪತಿಗಳಾದ ಮಂಜುನಾಥ್ ಗೊಪ್ಪೆ- ಜಯಂತಿ ಹಾಗೂ ವೆಂಕಟೇಶ್- ತಿಪ್ಪಮ್ಮ ನಗರಸಭೆ ಪ್ರವೇಶ ಮಾಡಿದವರು.
ಗೊಪ್ಪೆ ದಂಪತಿ ಪಕ್ಷೇತರ ಅಭ್ಯರ್ಥಿಗಳಾಗಿ, ವೆಂಕಟೇಶ್ ದಂಪತಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಇದೇ ಮೊದಲ ಬಾರಿಗೆ ಪತಿ ಪತ್ನಿಯರ ಎರಡು ಜೋಡಿ ನಗರಸಭೆ ಪ್ರವೇಶ ಮಾಡಿವೆ.
(ವೆಂಕಟೇಶ್ ಮತ್ತು ತಿಪ್ಪಮ್ಮ)
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.