ಬೇರೆ ರಾಜ್ಯಗಳಂತೆ ಇಲ್ಲೂ ₹ 15,000 ಪ್ರೋತ್ಸಾಹ ಧನ ನೀಡಬೇಕು. ಜತೆಗೆ ಜನ ಆರೋಗ್ಯ ಸಮಿತಿ ರಚಿಸಬೇಕು. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸಬಲೀಕರಣ ಆಗಬೇಕು. ಅಂತರ್ ಜಿಲ್ಲೆ ವರ್ಗಾವಣೆ, ಪರಸ್ಪರ ವಿನಿಮಯಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್. ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಮಂಜುನಾಥ, ಜಿಲ್ಲಾ ಖಜಾಂಚಿ ಕೆ.ಬಿ. ಶ್ರೀನಿವಾಸ. ಆರ್. ಹಿಮಬಿಂದು, ಎಚ್. ನಾಗರಾಜ್, ಎಸ್. ಪ್ರಿಯಾ, ಭೀಮರೆಡ್ಡಿ ಇದ್ದರು.