‘ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು ನಮ್ಮ ತಾಲ್ಲೂಕುಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಳವಾದರೆ, ತೊಂದರೆಯಾಗಲಿದೆ’ ಎಂದು ಗಮನ ಸೆಳೆದಿದ್ದರು. ‘ಆಕ್ಸಿಜನ್ಗೆ ತೊಂದರೆ ಇಲ್ಲ. ಆದರೆ, ಸಿಲಿಂಡರ್ಗಳ ಸಮಸ್ಯೆ ಇದ್ದು, ಸರಬರಾಜು ಮಾಡಲು ತೊಂದರೆ ಆಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದರು.