‘ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ತಕ್ಷಣ ಭಯ ಪಡಬೇಡಿ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮನಸ್ಸಿಗೆ ಔಷಧ ಸಿಕ್ಕಂತಾಗುತ್ತದೆ. ವೈದ್ಯರ ಸಲಹೆ ಪಾಲಿಸಿ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ ಇದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತವಾಗಿರಿ’ ಎಂದು ಆಂಜನೇಯ ಅವರು ಸಲಹೆ ನೀಡಿದ್ದಾರೆ.