ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್. ಪ್ರಸನ್ನಕುಮಾರ್, ಸದಸ್ಯ ಕೆ. ವೀರಭದ್ರಯ್ಯ, ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ದಳವಾಯಿ ಮೂರ್ತಿ, ದೊಡ್ಡೇರಿ ಮಲ್ಲಿಕಾರ್ಜುನ, ಪರಶುರಾಂಪುರ ಜಯಕುಮಾರ್, ವಿಜಯಕುಮಾರ್, ಭದ್ರಿ, ಗುಜ್ಜಾರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾಬಾಯಿ, ಲಕ್ಷ್ಮೀದೇವಿ, ಸೂರಯ್ಯ, ಮಾರುತೇಶ್ ಇದ್ದರು.