‘ಶರಣರ ಕೃಷಿ’ ವಿಷಯ ಕುರಿತು ಉಪನ್ಯಾಸ ನೀಡಿದ ಚಾಮರಾಜನಗರದ ಡಿವೈಎಸ್ಪಿ ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ, ‘12ನೇ ಶತಮಾನದ ಶರಣರಿಗೆ ಪ್ರಮುಖ ತಳಹದಿ ಅನುಭವ ಮಂಟಪ. ಇದು ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್. ಅಲ್ಲಿ ಬಸವಣ್ಣ ಭಕ್ತಿಯ, ಚನ್ನಬಸವಣ್ಣ ಜ್ಞಾನದ, ಅಕ್ಕಮಹಾದೇವಿ ವೈರಾಗ್ಯದ, ಅಲ್ಲಮ ಆಧ್ಯಾತ್ಮಿಕ, ಸಿದ್ಧರಾಮೇಶ್ವರ ಕಾಯಕದ ಮುಖವಾಗಿದ್ದರು’ ಎಂದರು.