‘ಸಂಸಾರದ ಸಾಮರಸ್ಯವೇ ಸ್ವಾರಸ್ಯ. ಹೊಂದಾಣಿಕೆ ಬದುಕಿಗೆ ಅತ್ಯಗತ್ಯವಾಗಿದ್ದು, ಇದು ಬಾಂಧವ್ಯದ ಬೆಸುಗೆ ಆಗಲಿದೆ. ಕ್ಷುಲ್ಲಕ ಕಾರಣಕ್ಕೆ ಬಾಂಧವ್ಯ ಹಾಳು ಮಾಡಿಕೊಳ್ಳಬೇಡಿ. ಸೇತುವೆ, ಅಣೆಕಟ್ಟು ಮಾತ್ರ ಬಿರುಕು ಬಿಡುವುದಿಲ್ಲ. ಮಾನವನ ಬದುಕಿನಲ್ಲೂ ಬಾಂಧವ್ಯದ ಬಿಕ್ಕಟ್ಟು ಉಂಟಾಗುತ್ತದೆ. ಅದು ಬಿಟ್ಟುಹೋಗದಂತೆ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.