ರಾಗಿ ಪೈರು ಹುಲ್ಲಿನ ಚಾಪೆ ಹಾಸಿರುವುದರಿಂದ, ಕೊಯ್ಲಿಗೆ ಕಾರ್ಮಿಕರು ಹೆಚ್ಚು ಕೂಲಿ ಕೇಳುತ್ತಾರೆ.ಮಳೆ ಇನ್ನೂ ಮುಂದುವರಿದರೆ ಈ ವರ್ಷ ರೈತರು ಬಿತ್ತನೆಗೆ ಬೀಜ, ಗೊಬ್ಬರ, ಕೂಲಿಗೆ ನೀಡಿದ ಖರ್ಚೂ ಬಾರದ ಸ್ಥಿತಿ ಬರುತ್ತದೆ ಎಂದು ರೈತರಾದ ಬಸವರಾಜಪ್ಪ, ದಿವಾಕರ್, ಲೋಕೇಶ್, ಮಲ್ಲಿಕಾರ್ಜುನ, ಶಿವಣ್ಣ, ಬಿ.ಆರ್. ಈಶ್ವರಪ್ಪ, ರಾಜಪ್ಪ, ಕಿರಣ್ಕುಮಾರ್, ಜಯಣ್ಣ ಆತಂಕ ವ್ಯಕ್ತಪಡಿಸಿದರು.