ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ನಗರಸಭಾಧ್ಯಕ್ಷೆ ಷಂಸುನ್ನಿಸಾ, ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಪೌರಾಯುಕ್ತೆ ಲೀಲಾವತಿ, ನಗರಠಾಣೆ ಸಿಪಿಐ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಕೆ.ಓಂಕಾರಪ್ಪ, ತಿಪ್ಪಮ್ಮ, ಬಬ್ಬೂರು ಪರಮೇಶ್ವರಪ್ಪ, ಐಮಂಗಲ ಹರೀಶ್, ಶಿವಕುಮಾರ್, ಮಹೇಶ್ ಇದ್ದರು.