ರಸ್ತೆ ವಿಸ್ತರಣೆಗಾಗಿ ಪ್ರಧಾನ ರಸ್ತೆಗೆ ಹೊಂದಿಕೊಂಡಿದ್ದ ಮುಜರಾಯಿ ಇಲಾಖೆಗೆ ಸೇರಿದ್ದ ಸತ್ಯನಾರಾಯಣಸ್ವಾಮಿ ದೇಗುಲದ ಮುಂಭಾಗವನ್ನು ನೆಲಸಮಗೊಳಿಸಿರುವುದು
ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ತೊಂದರೆ ಆಗುತ್ತಿರುವುದು ಗಮನದಲ್ಲಿದೆ. ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಕಾನೂನು ತೊಡಕು ಪರಿಹರಿಸಿ ರಸ್ತೆ ವಿಸ್ತರಣೆ ಮಾಡುತ್ತೇವೆ
ಎ. ವಾಸೀಂ ನಗರಸಭೆ ಪೌರಾಯುಕ್ತ
ರಸ್ತೆ ವಿಸ್ತರಣೆ ಕುರಿತು ನೀಡಿರುವ ಭರವಸೆಯ ಮಾತುಗಳು ಸವಕಲಾಗಿವೆ. ಸಬೂಬು ಹೇಳುವುದನ್ನು ನಿಲ್ಲಿಸಿ ಕಾಮಗಾರಿ ಆರಂಭಿಸಿ. ನಗರದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ನೀಡಿ