‘ಒಂದು ವಾರದಿಂದ ಗೂಡಂಗಡಿ ತಿನಿಸುಗಳ ಮಾರಾಟ ಬಂದ್ ಮಾಡಲಾಗಿದ್ದರೂ, ಇಲ್ಲಿ ತಿಂಡಿ ಮಾರಾಟ ಮಾಡಲಾಗುತ್ತಿತ್ತು. ಸರ್ಕಾರಿ ಜಾಗದಲ್ಲಿ ಖಾಯಂ ಅಂಗಡಿ ರೂಪದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದರು. ಅಂಗಡಿಗಳಲ್ಲಿ ಸ್ವಚ್ಛತೆ ಇರಲಿಲ್ಲ. ಆಹಾರ ಪದಾರ್ಥಗಳನ್ನು ಹೊರಗೆ ಇಟ್ಟು ಮಾರಾಟ ಮಾಡಲಾಗುತ್ತಿತ್ತು. ಆದ್ದರಿಂದ ಗೂಡಂಗಡಿ ತೆರವು ಮಾಡಲಾಗಿದೆ’ ಎಂದು ವಾಸಿಂ ತಿಳಿಸಿದರು.